ಬುಧವಾರ, ಜೂನ್ 09, 2010

ಯೋಚನೆ


ಶ್ರೀರಾಮನ ಪಾದಸ್ಪರ್ಶದಿಂದ
ಕಲ್ಲಾದ ಅಹಲ್ಯೆಗೆ
ಶಾಪ ವಿಮೋಚನೆ
ನಿನ್ನ ನೆನಪಿನ ನೋವಿನಿಂದ
ಬಚಾವಾಗಲು ನನಗೆ
ಕಲ್ಲಾಗುವ ಯೋಚನೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ