ಮಳೆಯ ಪಯಣ!!!
ನೆನೆದ ಮನಸಿನ ಸ್ವಗತ...
ಬುಧವಾರ, ಜೂನ್ 09, 2010
ಯೋಚನೆ
ಶ್ರೀರಾಮನ ಪಾದಸ್ಪರ್ಶದಿಂದ
ಕಲ್ಲಾದ ಅಹಲ್ಯೆಗೆ
ಶಾಪ ವಿಮೋಚನೆ
ನಿನ್ನ ನೆನಪಿನ ನೋವಿನಿಂದ
ಬಚಾವಾಗಲು ನನಗೆ
ಕಲ್ಲಾಗುವ ಯೋಚನೆ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ